tag:blogger.com,1999:blog-5378283647794427960.post1962295521047236296..comments2013-08-14T20:09:39.095-07:00Comments on ನೇಸರ: satya mitrahttp://www.blogger.com/profile/14437185812874999311noreply@blogger.comBlogger4125tag:blogger.com,1999:blog-5378283647794427960.post-2545723535354233862012-11-05T17:56:36.243-08:002012-11-05T17:56:36.243-08:00ಅಸಹ್ಯ ರಾಜಕಾರಣಿಗಳ ಖಾದಿ ಕಲಚಿಡುವ ಇಂತಹ ರಾಜಕೀಯ ವಿಡಂಬಾತ್...ಅಸಹ್ಯ ರಾಜಕಾರಣಿಗಳ ಖಾದಿ ಕಲಚಿಡುವ ಇಂತಹ ರಾಜಕೀಯ ವಿಡಂಬಾತ್ಮಕ ಕವನಗಳಿಗೆ ತುಂಬು ಹೃದಯದ ಸ್ವಾಗತ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-5378283647794427960.post-61036433859889435772012-11-05T08:07:49.010-08:002012-11-05T08:07:49.010-08:00ಮಾನಗೆಟ್ಟ ರಾಜಕಾರಣಿಗಳನ್ನು ಎಡೆಮುರಿ ಕಟ್ಟಿ ಬಡಿದ ಪರಿ ಕವಿ...ಮಾನಗೆಟ್ಟ ರಾಜಕಾರಣಿಗಳನ್ನು ಎಡೆಮುರಿ ಕಟ್ಟಿ ಬಡಿದ ಪರಿ ಕವಿತೆಯ ಒಡಲನ್ನು ಓದುಗನೆದೆಗೆ ನುಗ್ಗಿಸುತ್ತದೆ. ಒಬ್ಬ ಪ್ರಜ್ಞಾವಂತ ಮತದಾರನಾಗಿ ಅವನ ಅಧಿಕಾರಗಳನ್ನು ಮತ್ತು ಕರ್ತವ್ಯಗಳನ್ನು ಗುರ್ತಿಸುತ್ತದೆ. ಎಡೆಯೆಟ್ಟು ಎಂಜಲು ತಿನ್ನುವುದನ್ನು ನಮ್ಮ ಜನರು ಬಿಡದ ಹೊರತು ದೇಶದ ವ್ಯವಸ್ಥೆ ಶುದ್ಧವಾಗದು. ಪ್ರಜ್ಞಾವಂತ ಸಮಾಜಕ್ಕೆ ಕೈಗನ್ನಡಿ ಈ ಕವಿತೆ, ಪ್ರತಿಫಲನಗಳನ್ನು ಗುರ್ತಿಸುವ ಜಾಣ್ಮೆ ತೋರಬೇಕು ಓದುಗ(ಮತದಾರ). ಹಿಡಿಸಿತು ಕವಿತೆ.ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-5378283647794427960.post-33866732259598526772012-11-05T08:04:04.492-08:002012-11-05T08:04:04.492-08:00ಮೂರೂ ಬಿಟ್ಟವರು ಊರಿಗೆ ದೊಡ್ಡವರಾಗಿದ್ದಾರೆ! ಕಬ್ಬಿಣ ಗಟ್ಟಿ...ಮೂರೂ ಬಿಟ್ಟವರು ಊರಿಗೆ ದೊಡ್ಡವರಾಗಿದ್ದಾರೆ! ಕಬ್ಬಿಣ ಗಟ್ಟಿಯಿದೆಯೆಂದಪ್ಪಿಕೊಂಡರೆ ಅದು ಗೆದ್ದಲು ಹಿಡಿದ ಒಣಕಡ್ಡಿ! ಸುಣ್ಣದಲಿ ಕಟ್ಟಿದ ಸೇತುವೆ ಗಟ್ಟಿಯಿರಬಹುದೆಂದರೆ ಅದು ಬೂದಿ! <br /><br />ಸಮಾಧಾನವೊಂದೇ ಎಂದರೆ ಕೊನೆಗೆಲ್ಲರಿಗೂ 'ಸಮಾಧಿ'!ಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-5378283647794427960.post-81998206483572974782012-11-05T05:01:57.593-08:002012-11-05T05:01:57.593-08:00ಅತ್ಯಂತ ಪರಿಣಾಮಕಾರಿ.ದುಷ್ಟ ವ್ಯವಸ್ಥೆಯ ರುದ್ರ ನರ್ತನ.ಅವಸಾ...ಅತ್ಯಂತ ಪರಿಣಾಮಕಾರಿ.ದುಷ್ಟ ವ್ಯವಸ್ಥೆಯ ರುದ್ರ ನರ್ತನ.ಅವಸಾನದ ಅಂಚಿಗೆ ಹೋಗುವವರೆಗೂ ಇವರಿಗೆ ಬುದ್ದಿ ಬರದು.ಯಾರೂ ಶಿಷ್ಟರಾಗಿಲ್ಲ.ಕೆಲವರು ಬಹಳ ಇನ್ನು ಕೆಲವರು ಅಲ್ಪ ಮತ್ತೆ ಕೆಲವರು ವಿಪರೀತ ದುರಾಸೆಗೆ ಒಳಗಾಗಿ ಈ ಸುಂದರ ಗಟ್ಟಿ ಪ್ರಜಾಪ್ರಭುತ್ವದ ಬೇರುಗಳನ್ನು ಅಲ್ಲಾಡಿಸ ಹೊರಟಿದ್ದಾರೆ.ಹಬ್ಬಕ್ಕೆ ತಂದ ಹರಕೆಯ ಕುರಿ ತಳೀರು ತೋರಣವ ಮೇಯ್ದಿತ್ತು ಕೊಲ್ಲುವರೆಂಬ ಅರಿವಿಲ್ಲದೆ...............ಕೊಂದವರೇನು ಉಳಿದರೇ.........,ಹೀಗೆ ನಮ್ಮರಿವು ಇರುವಿಕೆ ಜವಾಬ್ದಾರಿಗಳ ವಿವೇಕವಿಲ್ಲದೇ ಹೋದರೆ ದುಃಖಾಂತ್ಯದಲ್ಲಿ ವಿಷಾಧ ನೋವು ತೊಳಲಾಟ.ಇದು ಬೇಕೇ ನಮಗೆ.ಪ್ರಸಕ್ತ ವರ್ತಮಾನದ ಹಸಿ ಹಸಿ ಚಿತ್ರಣವನ್ನು ಉಣ ಬಡಿಸಿ ರಾಜನೀತಿಗಾಗುತ್ತಿರುವ ಮರ್ಮಾಘಾತವನ್ನು ಪರಿಣಾಮಕಾರಿಯಾಗಿ ಬಣ್ಣಿಸಿದ್ದೀರಿ ಸತೀಶಜೀ.<br />Banavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.com