ಬಚ್ಚಿಟ್ಟ ಹೃದೆಯ-ತೆರೆದಿಟ್ಟ ಮನಸ್ಸು.

Sunday, December 26, 2010

ಬದಲಾಗೋಣ



ಬದಲಾವಣೆಯ  ತರೋಣ 
ಪ್ರತಿ ಜನ ಮನದಲಿ \ 
ಸ್ವಾರ್ಥವ ನೀಗೋಣ 
ನಿಸ್ವಾರ್ಥವ  ಹೊಂದೋಣ \\ 

ಆಸೆಯ ಬಿತ್ತೋಣ 
ಪ್ರತಿ ಜನ ಮನದಲಿ \ 
ಪ್ರೀತಿಯ ತುಂಬೋಣ
ಜೀವನ ಸಾರ್ಥಕ ಪಡೆಯೋಣ \\ 

ನಾನೇ ಎಂಬ ನಾನತ್ವ  ಮರೆಯೋಣ 
ಪ್ರತಿ ಜನ ಮನದಲಿ\ 
ನಾವೇ ಎಂಬ ಮನುಷ್ಯತ್ವ ಬೆಳೆಸೋಣ 
ನಾವೆಲ್ಲರೂ ಕೈ ಜೋಡಿಸೋಣ 
ಮನುಜ ಮತ ವಿಶ್ವ ಪಥ ಎಂಬ ಕವಿ ವಾಣಿಯ ನಿಜವಾಗಿಸೋಣ \\ 
  

No comments:

Post a Comment